Contents
Karnataka
ಭಾರತೀಯ ಪೌರತ್ವ ಕಾನೂನು: ವಿಕಾಸ, ವಿಧಗಳು ಮತ್ತು CAA 2019…
Karnataka
ಮಂಗಳೂರು ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ …
Karnataka
ಬೆಂಗಳೂರು | ಫೋನ್ ರಿಸೀವ್ ಮಾಡ್ಲಿಲ್ಲ ಅಂತ ಪತ್ನಿ ಕೊಲೆ;…
Karnataka
ನಮಾಜ್ ವೇಳೆ ಪಾಕಿಸ್ತಾನದ ಮಸೀದಿಯಲ್ಲಿ ಭಾರೀ ಸ್ಫೋಟ – 16 …
Karnataka
ನಾವು ಬದುಕಬೇಕು, ಎಲ್ಲರನ್ನೂ ಬದುಕಲು ಬಿಡಬೇಕು: ಮೋಹನ್ ಭಾಗ…
Karnataka
ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ …
TV9 Kannada
TV9 Kannada · Staff
ಮಂಗಳೂರು, (ಸೆಪ್ಟೆಂಬರ್ 18): ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು, ಕರಾವಳಿಗರ ಹಲವು ಬೇಡಿಕೆಗಳು ಈಡೇರುವ ಸಾಧ್ಯತೆಗಳಿವೆ. ನಗರದ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ…
Karnataka
ಬೆಂಗಳೂರು: ಕಾಲ್ ಪಿಕ್ ಮಾಡಿಲ್ಲವೆಂದು ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ (Bengaluru) ಮೈಕೋ ಲೇಔಟ್ನ ಬಿಳೇಕಹಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ಈತ ತನ್ನ ಪತ್ನಿ ಗುಂಜಾ…
✦ Lead Story · TV9 Kannada ✦
ದಶಕಗಳ ಅಂತರದಲ್ಲಿ, ದೆಹಲಿಯ ಒಂದೇ ಆಸ್ಪತ್ರೆಯಲ್ಲಿ ಮೂರು ಮಗು ಹುಟ್ಟುತ್ತವೆ. ಮೊದಲ ಮಗು 1970 ರಲ್ಲಿ ಜನಿಸುತ್ತದೆ. ಅಂದಿನ ಕಾನೂನಿನ ಪ್ರಕಾರ, ಆ ಮಗುವಿನ ಪೋಷಕರು ಯಾರು ಅಥವಾ ಎಲ್ಲಿಂದ…
TV9 Kannada · Special Correspondent · 18 Sep 2026 10:37 AM
ದಶಕಗಳ ಅಂತರದಲ್ಲಿ, ದೆಹಲಿಯ ಒಂದೇ ಆಸ್ಪತ್ರೆಯಲ್ಲಿ ಮೂರು ಮಗು ಹುಟ್ಟುತ್ತವೆ. ಮೊದಲ ಮಗು 1970 ರಲ್ಲಿ ಜನಿಸುತ್ತದೆ. ಅಂದಿನ ಕಾನೂನಿನ ಪ್ರಕಾರ, ಆ ಮಗುವಿನ ಪೋಷಕರು ಯಾರು ಅಥವಾ ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಪರಿಗಣಿಸದೆ, ಹುಟ್ಟಿದ ತಕ್ಷಣವೇ ಅದು ಭಾರತೀಯ ಪೌರತ್ವವನ್ನು ಪಡೆಯುತ್ತದೆ. ಎರಡನೇ ಮಗು 1995 ರಲ್ಲಿ ಜನಿಸುತ್ತದೆ. ಅಷ್ಟರಲ್ಲಿ ಕಾನೂನು ಬದಲಾಗಿರುತ್ತದೆ. ಮಗುವಿನ ತಂದೆ-ತಾಯಿಯಲ್ಲಿ ಕನಿಷ್ಠ ಒಬ್ಬರಾದರೂ ಈಗಾಗಲೇ ಭಾರತದ ಪೌರರಾಗಿದ್ದರೆ ಮಾತ್ರ ಆ ಮಗುವಿಗೆ ಪೌರತ್ವ ಸಿಗುತ್ತದೆ. ಮೂರನೇ ಮಗು 2010 ರಲ್ಲಿ ಜನಿಸುತ್ತದೆ. ಈ ಬಾರಿ ನಿಯಮ ಇನ್ನಷ್ಟು ಬಿಗಿಯಾಗಿದೆ. ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಅಥವಾ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿಲ್ಲ ಎಂದು ದೃಢಪಟ್ಟಿರಬೇಕು. ಇದನ್ನೂ ಓದಿ: ಒಂದು ದೇಶ, ಬಹುವಾಸ್ತವಗಳು; ಭಾರತದೊಳಗೆ ಇವೆ ಹಲವು ಭಾರತಗಳು ಒಂದೇ ಆಸ್ಪತ್ರೆ. ಒಂದೇ ನಗರ. ಆದರೆ ‘ಭಾರತೀಯ’ ಎಂಬ ಒಂದೇ ಗುರಿಯನ್ನು ತಲುಪಲು ಮೂರು ಸಂಪೂರ್ಣ ಭಿನ್ನವಾದ ಕಾನೂನು ಮಾರ್ಗಗಳು! ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ, ಏಕೆಂದರೆ ನಮಗೆ ಆ ಅಗತ್ಯವೇ ಬಂದಿರುವುದಿಲ್ಲ. ಬಹುತೇಕ ಭಾರತೀಯರಿಗೆ ಪೌರತ್ವ ಎಂಬುದು ನಾವು ಬೆಳೆದ ವಾತಾವರಣದಷ್ಟೇ ಸಹಜವಾದದ್ದು. ಆದರೆ ಎಲ್ಲೋ ಒಂದು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿನ ದಿನಾಂಕವು, ನಮ್ಮಲ್ಲಿ ಪ್ರತಿಯೊಬ್ಬರೂ ಪೌರತ್ವಕ್ಕೆ ಹೇಗೆ ಅರ್ಹರಾಗುತ್ತೇವೆ ಎಂಬುದನ್ನು ನಿಖರವಾಗಿ ನಿರ್ಧರಿಸಿದೆ. ಆ ಅರ್ಜಿ ನಮೂನೆಯನ್ನು ಮೂಲತಃ ಯಾವುದರ ಆಧಾರದ ಮೇಲೆ ನಿರ್ಮಿಸಲಾಗಿದೆ ಎಂದು ತಿಳಿದುಕೊಳ್ಳುವುದು ಅಗತ್ಯ. ಇದರ ಮೂಲ ಬಿಂದು ಇರುವುದು ಸ್ವತಃ ನಮ್ಮ ಸಂವಿಧಾನದಲ್ಲಿ — ಜನವರಿ 26, 1950 ರಂದು ಅಳವಡಿಸಿಕೊಂಡ ವಿಧಿಗಳು (Articles)…
"
ದಶಕಗಳ ಅಂತರದಲ್ಲಿ, ದೆಹಲಿಯ ಒಂದೇ ಆಸ್ಪತ್ರೆಯಲ್ಲಿ ಮೂರು ಮಗು ಹುಟ್ಟುತ್ತವೆ. ಮೊದಲ ಮಗು 1970 ರಲ್ಲಿ ಜನಿಸುತ್ತದೆ. ಅಂದಿನ ಕಾನೂನಿನ ಪ್ರಕಾರ, ಆ ಮಗುವಿನ…
— TV9 Kannada
Karnataka
Special Correspondent
– ಆತ್ಮಾಹುತಿ ಬಾಂಬ್ ದಾಳಿ ಶಂಕೆ ಇಸ್ಲಾಮಾಬಾದ್: ಖೈಬರ್ ಪಖ್ತುಂಕ್ವಾದ ಕೊಹಟ್ ಜಿಲ್ಲೆಯಲ್ಲಿರೋ ಮಸೀದಿಯಲ್ಲಿ (Mosque) ಪ್ರಾರ್ಥನೆ ವೇಳೆ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಖೈಬರ್ ಪಖ್ತುಂಕ್ವಾದಲ್ಲಿರೋ (Khyber Pakhtunkhwa) ಪೊಲೀಸ್ ಲೈನ್ಸ್ ಬಳಿಯ ಮಸೀದಿಯಲ್ಲಿ ಶುಕ್ರವಾರ (ಇಂದು) ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿದೆ. ಪ್ರಬಲ ಸ್ಫೋಟದಲ್ಲಿ (Mega Explosion) ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ…
Public TV
– ಧರ್ಮ ಜನರನ್ನು ಒಗ್ಗೂಡಿಸುತ್ತದೆ, ಬಂಧಿಸುವುದಿಲ್ಲ ಎಂದ RSS ಮುಖ್ಯಸ್ಥ ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ‘ಯುವ ಧರ್ಮ ಸಂಸತ್–2026’…
Kannada Prabha · Karnataka
18 Sep 2026 10:28 AM
ಭೋಪಾಲ್: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ದೊರೆತಿದ್ದು, ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.ಹೌದು.. ಪ್ರಾಜೆಕ್ಟ್ ಚೀತಾ ಆರಂಭವಾಗಿ ನಾಲ್ಕು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಈ ಸಂತಸದ ಸುದ್ದಿ ಹೊರಬಿದ್ದಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಮೂಲಕ ಭಾರತದಲ್ಲಿ ಹುಟ್ಟಿ, ಇಲ್ಲಿನ ಕಾಡಿನಲ್ಲೇ ಸಂತಾನೋತ್ಪತ್ತಿ ಮಾಡಿದ ಚೀತಾ ಎಂಬ ಹೆಗ್ಗಳಿಕೆಗೆ KGP12 ಪಾತ್ರವಾಗಿದೆ. ಸೆಪ್ಟೆಂಬರ್ 17, 2022ರಂದು ಭಾರತದಲ್ಲಿ ಚೀತಾಗಳ ಪುನರ್ಪರಿಚಯ ಯೋಜನೆ…
Karnataka
PTIಕಡವೆ ಬೇಟೆಯಾಡಿ ಮಾಂಸ ಕತ್ತರಿಸುವಾಗ ಅಧಿಕಾರಿಗಳ ದಾಳಿ – ಮೂವರು ಅ
Public TV · Karnataka
18 Sep 2026 10:22 AM
– 70 ಕೆಜಿ ಮಾಂಸ, ಬಂದೂಕು ಜಪ್ತಿ ಚಿಕ್ಕಮಗಳೂರು: ಲಕ್ಕವಳ್ಳಿ (Lakkavalli) ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ (Sambar Deer) ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಂಸಿ ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಸಂಬಂಧ ಎಂಸಿ ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಆರೋಪಿಗಳ ವಿರುದ್ಧ…
Kannada Prabha · Karnataka
18 Sep 2026 10:21 AM
ಬಲಿಷ್ಠ ಭಾರತ ತಂಡದ ವಿರುದ್ಧದ ಟಿ20 ಸರಣಿಯಲ್ಲಿ 0-3 ಅಂತರದ ಸೋಲು ಕಂಡ ನಂತರ, ತಮ್ಮ ತಂಡದ ಸಾಮರ್ಥ್ಯವನ್ನು ಭಾರತವು ಅಳೆದು ಪರೀಕ್ಷಿಸಿದೆ ಎಂದು ಅಫ್ಘಾನಿಸ್ತಾನದ ಮುಖ್ಯ ಕೋಚ್ ರಿಚರ್ಡ್ ಪೈಬಸ್ ಹೇಳಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ತಂಡವು ಕೇವಲ 94 ರನ್ಗಳಿಗೆ ಆಲೌಟ್ ಆದ ಬಳಿಕ, ತಮ್ಮ ವೈಫಲ್ಯವನ್ನು ಮರೆಮಾಚಲು ಯಾವುದೇ ದಾರಿ ಉಳಿದಿಲ್ಲ ಎಂದು ಅವರು ಒಪ್ಪಿಕೊಂಡರು. ಫೆಬ್ರುವರಿಯಲ್ಲಿ ನಡೆದ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದ ನಂತರ ಅಫ್ಘಾನಿಸ್ತಾನ ತಂಡವು ದೀರ್ಘಕಾಲದ ವಿರಾಮದ ಬಳಿಕ ಆಡಿದೆ; ಭಾರತ…